ರಾಜ್ಯಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ- ಭಗವದ್ಗೀತೆ ಪಠಣ

ಉಡುಪಿ- ರಾಜ್ಯಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ‌. ಮಧ್ಯಾಹ್ನ 12 ಗಂಟೆಗೆ ಬರೋ ಪ್ರಧಾನಿ, ಭಗವದ್ಗೀತೆಯ 15ನೇ ಅಧ್ಯಾಯದ ಪುರುಷೋತ್ತಮ ಸ್ತ್ರೋತ ಪಠಣ ಮಾಡಲಿದ್ದಾರೆ. ಉಡುಪಿಗೆ ಪ್ರಧಾನಿ ಭೇಟಿ ಹಿನ್ನೆಲೆ ಬೀಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ಪ್ರಧಾನಿ ಮೋದಿ ಸ್ವಾಗತಕ್ಕೆ ವಿಭಿನ್ನ ವೇಷ ತೊಟ್ಟು ಅಭಿಮಾನಿಗಳ‌ ಸಿದ್ಧತೆ ಮಾಡಿಕೊಂಡಿದ್ದಾರೆ‌ ಸಂತ ತುಕರುರಾಮ-ಪಾಂಡುರಗ ವಿಠಲ ವೇಷ ತೊಟ್ಟು ಸಂಭ್ರಮದಲ್ಲಿ ಇದ್ದಾರೆ. ಇನ್ನೂ ಮೋದಿ ರೋಡ್ ಶೋ ನಡೆಸುವ ವೇಳೆ ವೇಷ ತೊಟ್ಟು ನೃತ್ಯ ಮಾಡಲಿರುವ ಕಲಾವಿದರು ತಯಾರಿ […]

ಮತ್ತಷ್ಟು ಓದಿ