ಕಾಂಗ್ರೆಸ್ ಖುರ್ಚಿ ಫೈಟ್ – ಸಚಿವ ಜಾರಕಿಹೊಳಿ‌ ಮಾರ್ಮಿಕ ಮಾತು

ಬೆಳಗಾವಿ- ಡಿಕೆ ಶಿವಕುಮಾರ್‌ಗೆ ಹೈಕಮಾಂಡ್‌ನಿಂದ ಕರೆ ಬಂದಿದೆ ಎಂಬ ವಿಚಾರ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಈ ಬೆಳವಣಿಗೆ ಬಗ್ಗೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, ಡಿಕೆಶಿ–ಸಿದ್ದರಾಮಯ್ಯ ನಡುವಿನ ಸಂಬಂಧವನ್ನು ಟಾಸ್‌ಗೆ ಹೋಲಿಸಿ ಮಾರ್ಮಿಕವಾಗಿ ಮಾತನಾಡಿದ್ದಾರೆ.“ಈ ವಿಚಾರದಲ್ಲಿ ಅವರನ್ನೇ ಕೇಳಬೇಕು, ನಾವೇನೂ ಹೇಳುವುದಿಲ್ಲ. ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಬ್ಬರೂ ಕ್ಯಾಪ್ಟನ್‌ಗಳು. ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಟಾಸ್ ಆಗಿದಂತೆ ಇದು. ನಾವು ಕ್ಯಾಪ್ಟನ್ ಸ್ಥಾನದಲ್ಲಿಲ್ಲ. ಆಗ ಥರ್ಡ್ ಅಂಪೈರ್ ಕೂಡ ಇರಲಿಲ್ಲ. ಹೆಡ್ […]

ಮತ್ತಷ್ಟು ಓದಿ