ಚಿಕ್ಕಮಗಳೂರಿನಲ್ಲಿ ದತ್ತ ಜಯಂತಿ ಬ್ಯಾನರ್ ವಿವಾದ: ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ

ಚಿಕ್ಕಮಗಳೂರು: ದತ್ತ ಜಯಂತಿ ಬ್ಯಾನರ್ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಭಜರಂಗ ದಳದ ಕಾರ್ಯಕರ್ತರ ನಡುವೆ ನಡೆದ ಗಲಾಟೆ ರೌಡಿಗೇರಿದ್ದು, ಕಾಂಗ್ರೆಸ್ ಕಾರ್ಯಕರ್ತ ಗಣೇಶ್ (40) ಮಚ್ಚಿನ ದಾಳಿಯಲ್ಲಿ ಸಾವಿಗೀಡಾದ ಘಟನಾ ಸಖರಾಯಪಟ್ಟಣದಲ್ಲಿ ನಡೆದಿದೆ. ಘಟನೆ ಕಲ್ಮುರುಡೇಶ್ವರ ಮಠದ ಬಳಿಯಲ್ಲಿ ರಾತ್ರಿ ವೇಳೆ ನಡೆದಿದ್ದು, ದತ್ತ ಜಯಂತಿಗೆ ಶುಭಕೋರಲು ಬ್ಯಾನರ್ ಹಾಕುವ ವಿಷಯದ ಕುರಿತಾದ ವಿವಾದವೇ ಜಗಳಕ್ಕೆ ಕಾರಣವಾಗಿರುವುದಾಗಿ ಮೂಲಗಳು ತಿಳಿಸಿವೆ. ಬಾರ್ ಪ್ರದೇಶದ ಬಳಿ ಎರಡೂ ಗುಂಪುಗಳ ನಡುವೆ ಮೊದಲ ಗಲಾಟೆ ನಡೆದಿದ್ದು, ನಂತರ […]

ಮತ್ತಷ್ಟು ಓದಿ